ಭಾರತ್ ಸ್ಕೌಟ್ಸ್ ಮತ್ತು ಗೈಡ್ ಕರ್ನಾಟಕ ಜಿಲ್ಲಾಸಂಸ್ಥೆ ಉಡುಪಿ ಸ್ಥಳೀಯ ಸಂಸ್ಥೆ ಬ್ರಹ್ಮಾವರ ಜಿಲ್ಲಾಮಟ್ಟದ ದೇಶಭಕ್ತಿ ಗಾಯನ ಸ್ಪರ್ಧೆ- karavalivani
ಕರಾವಳಿವಾಣಿ1/19/2023
0
ಭಾರತ್ ಸ್ಕೌಟ್ಸ್ ಮತ್ತು ಗೈಡ್ ಕರ್ನಾಟಕ ಜಿಲ್ಲಾಸಂಸ್ಥೆ ಉಡುಪಿ ಸ್ಥಳೀಯ ಸಂಸ್ಥೆ ಬ್ರಹ್ಮಾವರ
ದಿನಾಂಕ. 18-1-2023 ಜಿಲ್ಲಾಮಟ್ಟದ ದೇಶಭಕ್ತಿ ಗಾಯನ ಸ್ಪರ್ಧೆ ಬ್ರಹ್ಮಾವರ ಸ್ಥಳೀಯ ಸಂಸ್ಥೆಯ ಆತಿಥ್ಯದಲ್ಲಿ ಬ್ರಹ್ಮಾವರದ ಎಸ್ ಎಮ್ ಎಸ್ ಪ ಪೂರ್ವ ಕಾಲೇಜಿನಲ್ಲಿ ನಡೆಯಿತು ಏಳು ಸ್ಥಳೀಯ ಸಂಸ್ಥೆಗಳಿಂದ ಸ್ಕೌಟ್, ಗೈಡ್ ತಂಡ, ಕಬ್ ಬುಲ್ ಬುಲ್, ರೋವರ್, ರೇಂಜರ್ ಗಳು ಹೀಗೆ ಒಟ್ಟೂ140 ಸ್ಪರ್ಧಿಗಳು ಭಾಗವಹಿಸಿದ್ದರು..
ಸ್ಕೌಟ್ ವಿಭಾಗದಲ್ಲಿ
1.ಪ್ರಥಮ ಸ್ಥಾನವನ್ನು ಕ್ರೈಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳ
2. ದ್ವಿತೀಯ ಸ್ಥಾನವನ್ನು ಮೂಕಾಂಬಿಕಾ ಆಂಗ್ಲ ಮಾಧ್ಯಮ ಶಾಲೆ ಕೊಲ್ಲೂರು
3. ತೃತೀಯ ಸ್ಥಾನವನ್ನು ಸೈಂಟ್ ಜೊಸೆಫ್ ಕಲ್ಯಾಣ್ ಪುರ
ಗೈಡ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಶಾಲೆ
2. ದ್ವಿತೀಯ ಸ್ಥಾನವನ್ನು ಎಚ್ಎಂಎಂ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ
3. ತೃತೀಯ ಸ್ಥಾನವನ್ನು ಮೂಕಾಂಬಿಕಾ ಆಂಗ್ಲ ಮಾಧ್ಯಮ ಶಾಲೆ ಕೊಲ್ಲೂರು
ಕಬ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸೈಂಟ್ ಜಾನ್ಸ್ ಅಕಾಡೆಮಿ ಶಂಕರಪುರ
2. ದ್ವಿತೀಯ ಸ್ಥಾನವನ್ನು ವಿದ್ಯೋದಯ ಆಂಗ್ಲ ಮಾಧ್ಯಮ ಶಾಲೆ ಉಡುಪಿ
3. ತೃತೀಯ ಸ್ಥಾನವನ್ನು ವರ್ಧಮಾನ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳ
ಬುಲ್ ಬುಲ್ ವಿಭಾಗದಲ್ಲಿ
ಪ್ರಥಮ ಸ್ಥಾನವನ್ನು ವರ್ಧಮಾನ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳ
2. ದ್ವಿತೀಯ ಸ್ಥಾನವನ್ನು SMS ಆಂಗ್ಲ ಮಾದ್ಯಮ ಶಾಲೆ (cbse) ಬ್ರಹ್ಮವರ
3. ತೃತೀಯ ಸ್ಥಾನವನ್ನು ಎಚ್ ಎಮ್ ಎಂ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ
ರೇಂಜರ್ ವಿಭಾಗದಲ್ಲಿ
ಪ್ರಥಮ ಸ್ಥಾನವನ್ನು ಬಂಡಾರ್ಕರ್ಸ್ ಪ್ರಥಮ ದರ್ಜೆ ಕಾಲೇಜು ಕುಂದಾಪುರ
2.ದ್ವಿತೀಯ ಸ್ಥಾನವನ್ನು ಬಿಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ
3. ತೃತೀಯ ಸ್ಥಾನವನ್ನು ಕಡಿಯಾಳಿ ಮುಕ್ತ ದಳ
ರೋವರ್ ವಿಭಾಗದಲ್ಲಿ ಒಬ್ಬನೇ ಅಭ್ಯರ್ಥಿ ಭಾಗವಹಿಸಿ ಬಹುಮಾನವನ್ನು ಪಡೆದರು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಕೆ ಅಶೋಕ ಭಟ್ಟರು ಕಾರ್ಯಕ್ರಮ ಉದ್ಘಾಟಿಸಿದರು ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಮತಿ ಪದ್ಮಾವತಿ ಯವರು ಜಿಲ್ಲಾ ಗೈಡ್ ಆಯುಕ್ತೆ ಶ್ರೀ ಮತಿ ಜ್ಯೋತಿ ಪೈ ಗೈಡ್ ತರಬೇತಿ ಆಯುಕ್ತೆ ಶ್ರೀ ಮತಿ ಸಾವಿತ್ರಿ ಮನೋಹರ್ ಸ್ಫರ್ಧಾಳುಗಳಿಗೆ ಶುಭ ಹಾರೈಸಿದರು ಜಿಲ್ಲಾಸಂಸ್ಥೆಯ ಪ್ರತಿನಿಧಿಗಳಾಗಿ ಸ್ಕೌಟ್ ತರಬೇತಿ ಆಯುಕ್ತ ಬಿ ಆನಂದ ಅಡಿಗ ಏ ಎಸ್ ಓ,ಸಿ ಸುಮನ್ ಶೇಖರ್ ವಿತೇಶ್ ಕಾಂಚನ್ ಶರ್ಮಿನ್ ಬಾನು ವಂದನಾ ಭಾಗವಹಿಸಿದ್ದರು ಕಾರ್ಯದರ್ಶಿ ಆರ್ ಟಿ ಭಟ್ ಸ್ವಾಗತಿಸಿ ಉಮಾ ಸುಭ್ರಹ್ಮಣ್ಯ ಧನ್ಯವಾದವಿತ್ತರು ಶ್ರೀ ಮತಿ ಪುಷ್ಪಲತಾ ಕಾರ್ಯಕ್ರಮ ನಿರ್ವಹಿಸಿದರು.
top news 🔴ಯಶಸ್ವಿನಿ ಚಿಕಿತ್ಸೆಗೆ ದರ ವಿಘ್ನ: ಅವೈಜ್ಞಾನಿಕ ಬೆಲೆ ನಿಗದಿ ಆರೋಪ, ಖಾಸಗಿ ಆಸ್ಪತ್ರೆಗಳಿಂದಲೂ ಆಕ್ಷೇಪ 🔴BIG NEWS: ಗುಜರಾತ್ ವಿಧಾನಸಭೆ ಚುನಾವಣೆ: ಇಂದು ಬೆಳಗ್ಗೆ 8 ಗಂಟೆಯಿಂದ ಮೊದಲ ಹಂತದ ಮತದಾನ ಪ್ರಾರಂಭ🔴"ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ': ಭಾರತದ ಜಿ20 ಅಧ್ಯಕ್ಷತೆ ಇಂದು ಆರಂಭಟ್!🔴ಕೊಹ್ಲಿ ಬಿಟ್ಟು ಬೇರೆ ಯಾರಿಗೂ ಆ ರೀತಿ ಸಿಕ್ಸ್ ಹೊಡೆಯಲು ಆಗಲ್ಲ ಎಂದ ಹ್ಯಾರಿಸ್ ರೌಫ್🔴ಉಕ್ರೇನ್ ಮಹಿಳೆಯರ ಮೇಲೆ ಅತ್ಯಾಚಾರವೆಸಗಲು ರಷ್ಯಾ ಸೈನಿಕರ ಪತ್ನಿಯರಿಂದಲೇ ಪ್ರೋತ್ಸಾಹ; ಶಾಕಿಂಗ್ ಸಂಗತಿ ಬಹಿರಂಗಪಡಿಸಿದ ಉಕ್ರೇನ್ ಪ್ರಥಮ ಮಹಿಳೆ🔴ಪತಿ ಸತ್ತು ವರ್ಷ ತುಂಬುವುದರೊಳಗೆ ಎರಡನೇ ವಿವಾಹಕ್ಕೆ ಮೀನಾ ಸಜ್ಜು! ಕುಟುಂಬಸ್ಥರ ಒತ್ತಡಕ್ಕೆ ಮಣಿದರಾ ಬಹುಭಾಷಾ ನಟಿ?🔴ಡಿ. 6 ರಿಂದ ಬಾಬಾಬುಡನ್ ಗಿರಿ ದತ್ತಾತ್ರೇಯ ಪೀಠದಲ್ಲಿ ದತ್ತ ಜಯಂತಿ ಆಚರಣೆಗೆ ಹೈಕೋರ್ಟ್ ಅನುಮತಿ🔴ವಿದ್ಯಾರ್ಥಿವೇತನ ರದ್ದುಗೊಳಿಸಿದ ಕೇಂದ್ರ ಸರ್ಕಾರದ ಕ್ರಮ ಖಂಡನೀಯ: ಸಿದ್ದರಾಮಯ್ಯ ತೀವ್ರ ಆಕ್ರೋಶ🔴
Translate
ಈ ಸುದ್ದಿ ನೀವು ಓದಲೇಬೇಕು
ಈ ಸುದ್ದಿ ನೀವು ಓದಲೇಬೇಕು(You have to wait 20 seconds.ಕಾಯಿರಿ)
ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಆ್ಯಂಬುಲೆನ್ಸ್ ಚಲಾಯಿಸಿ, 4 ವಾಹನಗಳಿಗೆ ಡಿಕ್ಕಿ ಹೊಡೆದಿರುವಂತಹ ಘಟನೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ಠಾಣಾ ವ್ಯಾಪ್ತಿಯ 10ನೇ ಕ್ರಾಸ್ ಬಳಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಚಾಲಕ ಸಂಜೀವ್ನನ್ನು ಹಿಡಿದು ಜನ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಲ್ಸನ್ ಗಾರ್ಡನ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
...